ಶಿಶಿಲ: ಶಿಶಿಲ ಗ್ರಾಮದ ವೈಕುಂಠಪುರ ನಿವಾಸಿ ಜಿ.ಪಂ ಮಾಜಿ ಸದಸ್ಯನಾರಾಯಣ.ಕೆ
(80.ವ) ರವರು ಅಸೌಖ್ಯದಿಂದ ಅ.21ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು
.ಹಲವು ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿದ್ದ ಇವರು, ಜಿಲ್ಲಾ ಪರಿಷತ್ ಸದಸ್ಯರಾಗಿ, ಜಿಲ್ಲಾ ಪಂಚಾಯತ್ ಸದಸ್ಯರಾಗಿ ಹಾಗೂ
ಭೂನ್ಯಾಯ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಅಲ್ಲದೆ ತಾಲೂಕು ಮಲೆಕುಡಿಯ ಸಂಘ ಸೇರಿದಂತೆ ಹಲವಾರು ಸಂಘ-ಸಂಸ್ಥೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.
ಮೃತರು ಪತ್ನಿ ಪದ್ಮಾವತಿ, ಪುತ್ರರಾದ ರಾಮಚಂದ್ರ, ಮಧುಸೂಧನ್, ಓರ್ವ ಪುತ್ರಿ ಅನಸೂಯ ಹಾಗೂ ಬಂಧುವ
ರ್ಗದವರನ್ನು ಅಗಲಿದ್ದಾರೆ