ತಾಲೂಕು ಸುದ್ದಿ

ವಿಜಯ ರತ್ನ ” ಪ್ರಶಸ್ತಿಗೆ ಪುರಸ್ಕೃತ ಉಜಿರೆಯ ಬದುಕು ‌ಕಟ್ಟೋಣ ತಂಡದ‌ ಸಂಚಾಲಕ ಮೋಹನ್ ಕುಮಾರ್ ರಿಗೆ ಶಾಸಕ ಹರೀಶ್ ಪೂಂಜ ಅಭಿನಂದನೆ

ಬೆಳ್ತಂಗಡಿ: ವಿ ಆರ್ ಎಲ್ ಮಾಧ್ಯಮ ಸಮೂಹ ಸಂಸ್ಥೆಯು ಕೊಡಮಾಡುವ ಪ್ರತಿಷ್ಠಿತ ” ವಿಜಯ ರತ್ನ ” ಪ್ರಶಸ್ತಿಗೆ ಭಾಜನರಾದ ಉಜಿರೆಯ ಬದುಕು ‌ಕಟ್ಟೋಣ ತಂಡದ‌ ಸಂಚಾಲಕ ಮೋಹನ್ ಕುಮಾರ್ ಉಜಿರೆ ಅವರನ್ನು ಶಾಸಕ ಹರೀಶ್ ಪೂಂಜ ಅವರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷರಾದ‌ ಜಯಂತ್ ಕೋಟ್ಯಾನ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಗೌಡ ಅವರು ಜೊತೆಗಿದ್ದರು.

ನಿಮ್ಮದೊಂದು ಉತ್ತರ