ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಮಹಿಳಾ ಘಟಕ: “ನಾ ನಾಯಕಿ” ಮಹಿಳಾ ಸಮಾವೇಶ ನಡೆಸುವ ಬಗ್ಗೆ ಪೂರ್ವಭಾವಿ ಸಭೆ

ಬೆಳ್ತಂಗಡಿ: ಬೆಳ್ತಂಗಡಿ ಬ್ಲಾಕ್ ಕಾಂ ಗ್ರೆಸ್ ಗ್ರಾಮೀಣ ಮಹಿಳಾ ಘಟಕದ ವತಿಯಿಂದ “ನಾ ನಾಯಕಿ” ಮಹಿಳಾ ಸಮಾವೇಶ ನಡೆಸುವ ಬಗ್ಗೆ ಪೂರ್ವಭಾವಿ *ಸಭೆ ಫೆ.11 ರಂದು ಮುಂಡಾಜೆ ಯಂಗ್ *ಚಾಲೆಂಜರ್ಸ್ ಕ್ಲಬ್ ನ ಹಾಲ್ ನಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಬ್ಲಾಕ್. ಕಾಂ ಗ್ರೆಸ್ ಗ್ರಾಮೀಣ ಮಹಿಳಾ* *ಘಟಕದ ಅಧ್ಯಕ್ಷರಾದ ಶ್ರೀಮತಿ. ನಮಿತಾ ಕೆ.ಪೂಜಾರಿ* *ವಹಿಸಿದ್ದರು.* ಬೆಳ್ತಂಗಡಿಯಲ್ಲಿ”ನಾ ನಾಯಕಿ”*ಮಹಿಳಾ ಸಮಾವೇಶ ನಡೆಸುವ ಬಗ್ಗೆ ಚರ್ಚಿಸಲಾ ಯಿತು.* ಈ ಸಭೆಯಲ್ಲಿ*
*ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದ.ಕ* *ಜಿಲ್ಲಾ ಕಾಂಗ್ರೆಸ್ ನ ಮಹಿಳಾ* *ಘಟಕದ ಅಧ್ಯಕ್ಷರಾದ ಶ್ರೀಮತಿ* *ಶಾಲೆಟ್ ಪಿಂಟೋರವರು ಸಮಾವೇಶ ನಡೆಸುವ ಕುರಿತು ಸವಿವರವಾಗಿ ತಿಳಿಸಿದರು. ಕೆ.ಪಿ.ಸಿ.ಸಿ.* *ಪ್ರಧಾನ ಕಾರ್ಯದರ್ಶಿಗಳಾದ* *ರಕ್ಷಿತ್ ಶಿವರಾಮ್ ರವರು ಪಕ್ಷ ಸಂಘಟನೆಯ ಕುರಿತು ತಿಳಿಸಿದರು. ಬಾರ್ಯ* *ಗ್ರಾಮ ಪಂಚಾಯತ್ ನ* *ಅಧ್ಯಕ್ಷರಾದ ಶ್ರೀಮತಿ ಉಷಾ* *ಶರತ್, ಡಿ.ಸಿ.ಸಿ. ಸದಸ್ಯೆಯಾದ* *ಶ್ರೀಮತಿ ಜೆಸಿಂತಾ ಮೋನಿಸ್,* *ಬ್ಲಾಕ್ ಕಾಂಗ್ರೆಸ್ ನಗರ* *ಮಹಿಳಾ ಘಟಕದ ಅಧ್ಯಕ್ಷರಾದ* *ಶ್ರೀಮತಿ. ವಂದನಾ ಭಂಡಾರಿ* *ಅಂಡಿಂಜೆ, ಮುಂಡಾಜೆ ಯಂಗ್* *ಚಾಲೆಂಜರ್ಸ್ ನ ಸ್ಥಾಪಕ* *ಅಧ್ಯಕ್ಷರಾದ ನಾಮ್ ದೇವಾರಾವ್

,ಗ್ರಾಮ ಸಮಿತಿ* *ಅಧ್ಯಕ್ಷರಾದ ನಾರಾಯಣ* *ಗೌಡ, ಮುಂಡಾಜೆ ಗ್ರಾಮ* *ಪಂಚಾಯತ್ ನ ಮಾಜಿ* *ಅಧ್ಯಕ್ಷೆಯಾದ ಶ್ರೀಮತಿ ಶಶಿ,* *ಮಾಜಿ ಉಪಾದ್ಯಕ್ಷೆಯಾದ* *ಶ್ರೀಮತಿ.ವಸಂತಿ, ನೆರಿಯ* *ಗ್ರಾಮ ಪಂಚಾಯತ್* *ಸದಸ್ಯೆಯಾದ ಶ್ರೀಮತಿ.ರೀನಾ,* *ಮಹಿಳಾ ಘಟಕದ* *ಉಪಾದ್ಯಕ್ಷೆಯಾದ ಶ್ರೀಮತಿ.* *ಶೋಭಾ ನಾರಾಯಣ ಗೌಡ,* *ಉಜಿರೆ ಗ್ರಾಮ ಪಂಚಾಯತ್* *ನ ಮಾಜಿ* *ಸದಸ್ಯೆಯಾದ* *ಶ್ರೀಮತಿ* *ಸುಮಂಗಲ ಹಾಗೂ ಗ್ರಾಮೀಣ* *ಬ್ಲಾಕ್ ನ* *ಪದಾಧಿಕಾರಿಗಳು ಮತ್ತು* *ಸದಸ್ಯರು ಉಪಸ್ಥಿತರಿದ್ದರು.*

ನಿಮ್ಮದೊಂದು ಉತ್ತರ