ನಿಧನ ಸುದ್ದಿ

ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕ ಕ್ಷೇಮಾಭಿವೃ ದ್ಧಿ ವೇದಿಕೆ   ಸ್ಥಾಪಕ ಕಾ।ವಿಠಲ ಬಂಗೇರ ವಿಧಿವಶ

ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿ   ವೇದಿಕೆ ಸ್ಥಾಪಕ ಉಪಾಧ್ಯಕ್ಷರಾಗಿ, ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕರಾಗಿದ್ದ, ಬಿ. ಸಿ ರೋಡ್ ಕೈಕುಂಜೆ ನಿವಾಸಿ ಕಾ। ವಿಠಲ ಬಂಗೇರರರು ಮೇ 1ರಂದು ವಿಧಿವಶರಾದರು .
ಬಂಟ್ವಾಳ ಪುರಸಭೆಯಲ್ಲಿ ದ್ವೀತಿಯ ಬಾರಿ ಉಪಾಧ್ಯಕ್ಷರಾಗಿ,ಭೂನ್ಯಾಯ ಮಂಡಳಿ ಸದಸ್ಯರಾಗಿ ಬಿಸಿ ರೋಡ್ ಕೈಕುಂಜೆ ಹಿಂದೂ ರುದ್ರಭೂಮಿ ಮಾಜಿ ಅಧ್ಯಕ್ಷರಾಗಿ, ಕುಲಾಲ ಸಮಾಜ ಹಿರಿಯ ನಾಯಕರಾಗಿ, ಕಾರ್ಮಿಕ ಮುಂದಾಳುವಾಗಿ, ದೀನ ದಲಿತರ ಹಿಂದುಳಿದ ವರ್ಗದ ಧ್ವನಿಯಾಗಿದ್ದು, ವಿಟ್ಲ
ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದ, ಮಾಜಿಶಾಸಕ ದಿ. ಬಿ ವಿ ಕಕ್ಕಿಲ್ಲಾ
ಯರಒಡನಾಡಿಯಾಗಿದ್ದ ರು.
ಮೃತರು ಪತ್ನಿ, ಇಬ್ಬರು ಪುತ್ರರು,ಓರ್ವ ಪುತ್ರಿ, ಅಪಾರ ಬಂಧು ವಗ೯ರವರನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ