ವಿಟ್ಲ: ಇತ್ತೀಚೆಗೆ ನಡೆದ ಬಂಟ್ವಾಳ ತಾಲೂಕಿನ ಕಾಡುಮಠ ಕಡ್ಪಿಗೇರಿ ಎಂಬಲ್ಲಿ ದಲಿತ ಅಪ್ರಾಪ್ತ ವಯಸ್ಸಿನ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಕ್ಕೆ ಯತ್ನ ಸಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಂಘಟನ ಸಂಚಾಲಕ ನಾಗರಾಜ್ ಎಸ್ ಲೃಾಲ ಬೆಳ್ತಂಗಡಿ ಇವರು , ಆರೋಪಿ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಕೇಸು ದಾಖಲಿ
ಸಿ ಸೂಕ್ತ ನ್ಯಾಯ ದೊರಕಿಸಿ ಕೊಡುವಂ
ತೆ ದ.ಕ ಜಿಲ್ಲಾ ಸುಪರಿಡೆಂಟ್ ಅಪ್ ಪೋಲಿಸ್ ಹಾಗು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಒತ್ತಡ ಮಾಡಿರುವುದರಿಂದ ಮೇಲಾಧಿಕಾರಿಗಳ ಅದೇಶದಂತೆ ತ ನಿಖೆಯನ್ನು ಕೈಗೆತ್ತಿಕೊಂಡ
ಪೋಲಿಸರು ಕೈಮ್ ನಂ.73/2021 ಪೋಸ್ಕೋ ಕಾಯ್ದೆಯಡಿಯಲ್ಲಿ448, 354.ಮತ್ತು 7 ಎನ್.ಡಿ 8. ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಎಸ್. ಸಿ, ಎಸ್. ಟಿ ಆಕ್ಟ್ 3(1) ಡಬ್ಲ್ಯೂ (1)3(2)( 5ಎ)ಎಸ್.ಸಿ, ಎಸ್. ಟಿ (ಪಿ.ಎ) ನೇ ರಂತೆ ಆರೋಪಿವಿರುದ್ಧಕೇಸುದಾಖಲಾಗಿದ್ದುಪೋಲಿಸರು ತನಿಖೆಯನ್ನು ಆರಂಭಿಸಿದ್ದಾರೆ.