ಮಚ್ಚಿನ: ಹೋಟೆಲ್ ಉದ್ಯಮಿ ಬಳ್ಳಮಂಜ ನಿವಾಸಿ ಗುರುಪ್ರಸಾದ್ ಭಟ್ (64ವ) ಅವರು ಜ.29 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಬಿಜೆಪಿ ಪಕ್ಷದ ಹಿರಿಯ ಮುಖಂಡರು, ಮಚ್ಚಿನ ಸಿ.ಎ ಬ್ಯಾಂಕ್ ನ ಅಧ್ಯಕ್ಷ ರಾಗಿ , ಹಾಲಿನ ಸೊಸೈಟಿ ಯ ನಿದೇ೯ಶಕರಾಗಿ, ದೇವರಗುಂಡಿ ಸತ್ಯನಾರಾಯಣ ಪೂಜಾ ಸಮಿತಿಯ ಸ್ಥಾಪಕಾಧ್ಯಕ್ಷರಾಗಿ, ಕಂಬಳ ಸಮಿತಿ, ಬ್ರಾಹ್ಮಣ ಸಭಾ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು.
ಮೃತರು ತಾಯಿ, ಪತ್ನಿ, ಇಬ್ಬರು ಮಕ್ಕಳು, ಬಂಧು ವಗ೯ದವರನ್ನು ಅಗಲಿದ್ದಾರೆ.