ಗುರುವಾಯನಕೆರೆ : ಇಲ್ಲಿ ಯ ಗುರುವಾಯನಕೆರೆ ನಿವಾಸಿ, ಜಿ.ಎಸ್.ಬಿ ಸಭಾ ಸದಸ್ಯರಾಗಿದ್ದ,
ರವೀಂದ್ರ ಕಿಣಿ (62ವ) ಅವರು ಅ.25ರಂದು ರಾತ್ರಿ 1:26 ಕ್ಕೆ ಹೃದಯಾಘಾತದಿಂದ ನಿಧನರಾದರು.
ಗ್ರಾಮ ಪಂಚಾಯತ್ ಮಾಜಿ ಸದಸ್ಯ ವಿಶ್ವೇಶ್ವ ಕಿಣಿಯವರ ದೊಡ್ಡಪ್ಪರಾಗಿರುವ ಇವರು ಪತ್ನಿ ,3 ಹೆಣ್ಣು ಮಕ್ಕಳನ್ನು ಹಾಗು ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ .