ಮುಂಡಾಜೆ:ನಿನ್ನೆ ರಾತ್ರಿ ಉಜಿರೆ ಯ ಚಾರ್ಮಾಡಿ ರಸ್ತೆಯಲ್ಲಿ ನಡೆದ ಅಪಘಾತ ಸಲ್ಲಿ ಕಲ್ಮಂಜ ಗ್ರಾಮದ ನಿಡಿಗಲ್ ನಿವಾಸಿ ಶಿವ ಶಂಕರ್ ಕಾಮತ್(52)ಮೃತ ಪಟ್ಟಿದ್ದಾರೆ
ಇಲ್ಲಿನ ಸರ್ವೀಸ್ ಸ್ಟೇಷನ್ ಬಳಿ ತನ್ನ ವಾಹನ ನಿಲ್ಲಿಸಿ ರಸ್ತೆ ದಾಟುತ್ತಿದ್ದ ಸಂದರ್ಭ ಆಕ್ಟಿವಾ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮಂಗಳೂ
ರು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತ ಪಟ್ಟರು.ಆಕ್ಟಿವಾ ಸವಾರನಿಗು ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.