ಬೆಳ್ತಂಗಡಿ: ದೇವರ ನಾಡು, ಮಹಾನ್ ದಾರ್ಶನಿಕರು ನಡೆದಾಡಿದ ಪುಣ್ಯ ಭೂಮಿ ಕೇರಳದ ವಿಧಾನ ಸಭಾ ಚುನಾವಣೆಯ ಪ್ರಚಾರದ ಕಾವು ಹೆಚ್ಚಾಗುತ್ತಿದೆ.
ತ್ರಿಶೂರ್ ಜಿಲ್ಲೆಯ ಕೊಡುಂಗಲ್ಲುರ್ ವಿಧಾನ ಸಭಾ ಕ್ಷೇತ್ರದಲ್ಲೂ ನಿನ್ನೆ ಬಿಜೆಪಿ ಅಭ್ಯರ್ಥಿ ಸಂ ತೋಷ್ ಚೆರಾಕುಲಂ ಅವರ ಪರವಾಗಿ ನಡೆದ ಪ್ರಚಾರ ಮತ್ತು ರೋಡ್ ಶೋ ದಲ್ಲಿ ಬೆಳ್ತಂಗಡಿ ಕ್ಷೇತ್ರ ದ ಶಾಸಕ ಹರೀಶ್ ಪೂಂಜ ಪೂಂಜ ಭಾಗವಹಿಸಿದ್ದರು.