ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸರಕಾರಿ ಕೈಗಾರಿಕಾ ಸಂಸ್ಥೆ ಮಾಲಾಡಿಯಲ್ಲಿ ಟಾಟಾ ಟೆಕ್ನೋಲಜಿಸ್ ರವರ ಸಹಭಾಗಿತ್ವದೊಂದಿಗೆ ಉನ್ನತೀಕರಣಗೊಳಿಸುವ ರೂ.1 ಕೋಟಿ ವೆಚ್ಚದ ಕಾಮಗಾರಿಗೆ ಎ.26 ರಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೇರವೇರಿಸಿ, ಶುಭ ಹಾ ರೈಸಿದರು.
ಈ ಸಂದರ್ಭದಲ್ಲಿ ಸರಕಾರಿ ಐಟಿಐಯ ಪ್ರಾಚಾಯ೯ರು, ತಾ.ಪಂ ಸದಸ್ಯ ಜೋಯೆಲ್ ಮೆಂಡೊನ್ಸಾ, ನಿಮಿ೯ತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬವಿ, ಮಾಲಾಡಿ ಗ್ರಾ. ಪಂ ಉಪಾಧ್ಯಕ್ಷ ದಿನೇಶ್ ಕಕೆ೯ರಾ, ಬಿ.ಜೆ.ಪಿ ಮಂಡಲ ಕಾಯ೯ದಶಿ೯ ಪ್ರಶಾಂತ ಪ್ರತಿಮ ನಿಲಯ, ಸಿಬ್ಬಂದಿ ವಗ೯ದವರು, ಊರವರು ಉಪಸ್ಥಿತಿ ಇದ್ದರು.