ತಾಲೂಕು ಸುದ್ದಿ

ಕನಾ೯ಟಕ ಲಗೋರಿ ಅಸೋಸಿಯೇಷನ್ ಉಪಾಧ್ಯಕ್ಷ ರಾಗಿ ಡಾ.ದೇವಿಪ್ರಾದ್ ಬೋಳ್ಮ

ಬೆಳ್ತಂಗಡಿ : ಕರ್ನಾಟಕ ಲಗೋರಿ ಅಸೋಸಿ ಯೇಷನ್ ಇದರ 2021-22ನೇ ಸಾಲಿನ
ಕಾರ್ಯಕಾರಿ ಸಮಿತಿ ಇತ್ತೀಚೆಗೆ ರಚನೆಯಾ ಗಿದ್ದು,ಸಮಿತಿಯ ಉಪಾಧ್ಯಕ್ಷರಾಗಿ ಧರ್ಮಸ್ಥಳ ಗ್ರಾಮ ಪಂಚಾಯತ್ ಸಿಬ್ಬಂದಿ ಡಾ. ದೇವಿಪ್ರಸಾದ್ ಬೋಳ್ಮ ಆಯ್ಕೆಯಾ ಗಿದ್ದಾರೆ.
ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ ನಾರಾಯಣ ಗೌಡ ನೇತೃತ್ವದಲ್ಲಿ ರಾಜ್ಯ ಮೀನುಗಾರಿಕೆ ಮತ್ತು ಬಂದಿರು ಒಳನಾಡು ಖಾತೆ ಸಚಿವ ಎಸ್. అంಗಾರ ಗೌರವಾಧ್ಯ ಕ್ಷತೆಯಲ್ಲಿ ರಚನೆಗೊಂಡ ಈ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ದೊಡ್ಡಣ್ಣ ಬರೆಮೇಲು ಹಾಗೂ 6 ಮಂದಿ ಆಯ್ಕೆಯಾಗಿದ್ದು, ಅವರಲ್ಲಿ ಡಾ. ದೇವಿಪ್ರಸಾದ್ ಬೊಳ್ಳ ಧರ್ಮಸ್ಥಳ ಓವ೯ಯಾಗಿದ್ದಾರೆ.
ಡಾ. ದೇವಿಪ್ರಸಾದ್ ರವರು ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ರಾಜ್ಯಾ ಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ನಿಮ್ಮದೊಂದು ಉತ್ತರ