ಉಜಿರೆಯ ನಿವಾಸಿ ಬಿ.ವೆಂಕಟೇಶ್ ಪ್ರಭು ದಕ್ಷಿಣ ಆಫ್ರಿಕಾ ದಲ್ಲಿ ಮೃತ್ಯು
ಉಜಿರೆ ಯ ಮಂಜುನಾಥ ಪ್ರಭು ರವರ ಪುತ್ರ ದಕ್ಷಿಣ ಆಫ್ರಿಕಾದ ಉಗಾಂಡ ದಲ್ಲಿ ಕಂಪನಿಯ ಮೇನಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಿ.ವೆಂಕಟೇಶ್ ಪ್ರಭು 55 ವರ್ಷ ರವರು ಡಿ.27 ರಂದು ನಿಮೋನಿಯ ಜ್ವರ ದಿಂದ ಬಳಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಇವರು ಪತ್ನಿ ಶೋಭ ಪ್ರಭು, ಪುತ್ರಿ ಈಶಾ ಪ್ರಭು, ಪುತ್ರ ಆಶಿಶ್ ಪ್ರಭು, ಅಣ್ಣಂದಿರಾದ ಪ್ರಭಾತ್ ಪ್ರಭು, ಗಣೇಶ ಪ್ರಭು ಸಹೋದರಿ ಯರನ್ನು ಅಗಲಿದ್ದಾರೆ. ಮೃತರಅಂತ್ಯ ಸಂಸ್ಕಾರ ಉಗಾಂಡ ದಲ್ಲಿ ಯೆ ನಡೆಯಲಿದೆ