ಭೀಕರ ಪ್ರವಾಹದಿಂದ ಮನೆ ಕಳೆದುಕೊಂಡಿದ್ದ
ಕಮಲರವರಿಗೆ ಮನೆ ಹಸ್ತಾಂತರ
ಚಿಬಿದ್ರೆ: ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಉರ್ಪೆಲ್ ಗುಡ್ಡೆ ಎಂಬಲ್ಲಿ ಕಳೆದ ವರ್ಷದ ಭೀಕರ ಪ್ರವಾಹಕ್ಕೆ ಮನೆ ಕಳೆದು ಕೊಂಡಿದ್ದ ಕಮಲಾ ಅವರಿಗೆ ಮಂಗಳೂರಿನ ಕ್ರೆಡಾಯ್ ಹಾಗೂ ಗಾರ್ಡಿಯನ್ ಬಿಲ್ಡರ್ಸ್ ರವರು ಉಚಿತವಾಗಿ ನಿರ್ಮಿಸಿ ಕೊಟ್ಟ ಮನೆಯನ್ನು ಅ.೨೮ರಂದು ಶಾಸಕ ಹರೀಶ್ ಪೂಂಜ ಕುಟುಂಬಸ್ಥರಿಗೆ ಹಸ್ತಾಂತರಿಸಿದರು.