ಗ್ರಾಮಾಂತರ ಸುದ್ದಿ

ಬಸ್ಸಿನಿಂದ ಬಿದ್ದು ಗೇರುಕಟ್ಪೆ ನಿವಾಸಿ ಯೂಸುಫ್ ಮದನಿಗೆ ಗಾಯ

ಬಸ್ಸಿನಿಂದ ಬಿದ್ದು ಗೇರುಕಟ್ಟೆ ನಿವಾಸಿ ಯೂಸುಫ್ ಮದನಿಯವರಿಗೆ ಗಂಭೀರ ಗಾಯ

ಬೆಳ್ತಂಗಡಿ: ಗೇರುಕಟ್ಟೆಯ ಯೂಸುಫ್ ಮದನಿ ಯವರು ಜ.11ರಂದು  ತನ್ನ ಸಂಬಂದಿಕರ ಮನೆ ಪುತ್ತೂರು ಸಮೀಪದ ಪಾಲೆತ್ತಾಡಿ ಎಂಬಲ್ಲಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಾಡಾವು ಎಂಬಲ್ಲಿ ಆಕಸ್ಮಿಕವಾಗಿ ಬಸ್ಸಿನಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾರೆ
ಇವರನ್ನು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ

ನಿಮ್ಮದೊಂದು ಉತ್ತರ