ಬಸ್ಸಿನಿಂದ ಬಿದ್ದು ಗೇರುಕಟ್ಟೆ ನಿವಾಸಿ ಯೂಸುಫ್ ಮದನಿಯವರಿಗೆ ಗಂಭೀರ ಗಾಯ
ಬೆಳ್ತಂಗಡಿ: ಗೇರುಕಟ್ಟೆಯ ಯೂಸುಫ್ ಮದನಿ ಯವರು ಜ.11ರಂದು ತನ್ನ ಸಂಬಂದಿಕರ ಮನೆ ಪುತ್ತೂರು ಸಮೀಪದ ಪಾಲೆತ್ತಾಡಿ ಎಂಬಲ್ಲಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಾಡಾವು ಎಂಬಲ್ಲಿ ಆಕಸ್ಮಿಕವಾಗಿ ಬಸ್ಸಿನಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾರೆ
ಇವರನ್ನು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ