ಸಾಧಕರು

ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರ ಸಂಘ : ಗ್ರಾಪಂ ಚುನಾಯಿತ ಸದಸ್ಯರ ಮಾಹಿತಿ ನೀಡಲು ಮನವಿ

ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಮೊನ್ನೆ ನಡೆದಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ನಮ್ಮ ಸಮುದಾಯದವರ ಮಾಹಿತಿ ಸಂಗ್ರಹ ಮಾಡುವ ಕಾರ್ಯ ಪ್ರಾರಂಭಿಸಲಾಗಿದೆ. ನಿಮ್ಮ ಪರಿಚಯದಲ್ಲಿ ಯಾರಾದರೂ ಇದ್ದರೆ ಅವರ ಮಾಹಿತಿಯನ್ನು *ಗುರುವಾಯನಕೆರೆ ಕುಲಾಲ ಮಂದಿರದ ಕಚೇರಿಗೆ* ಅಥವಾ ಮೆನೇಜರ್ *ಮುಕೇಶ್ ಕುಲಾಲ್* ಇವರಿಗೆ (8861765677) ಕಳುಹಿಸಿ ಕೊಡಬೇಕಾಗಿ ತಾಲೂಕು ಮೂಲ್ಯರ ಯಾನೆ ಕುಂಬಾರ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ತಿಳಿಸಿದ್ದಾರೆ.

*ಮಾಹಿತಿ ಈ ಕೆಳಗೆ ತಿಳಿಸಿದ ಹಾಗೆ ಇರಲಿ*

ಹೆಸರು : ಗ್ರಾಮ ಪಂಚಾಯತ್ ಹೆಸರು : ಗ್ರಾಮ :
ಪೋನ್ ನಂಬರ್ : ವಾಟ್ಸಪ್:

ನಿಮ್ಮದೊಂದು ಉತ್ತರ