ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ *ಕೋವಿಡ್ 19 ಕೊರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಮೇ ರಂದು ಧರ್ಮಸ್ಥಳ ಗ್ರಾಮ ಪಂಚಾಯಿತಿ
ಉಪಾಧ್ಯಕ್ಷರಾದ ಪಿ ಶ್ರೀನಿವಾಸರಾವ್, ಸದಸ್ಯರಾದ ಸುಧಾಕರ ಗೌಡ, ಹರ್ಷಿತ್ ಜೈನ್, ಇವರು *ಬಡವರಿಗೆ ನೀಡಲು* ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ ಆಕಾಶ್ ಇವರ ಮುಖಾಂತರ *1500 ಔಷಧಿ ಮಾತ್ರೆಗಳನ್ನು* ನೀಡಿದರು . ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯಿತಿ ಪಂಚಾಯತ್
ಅಭಿವೃದ್ಧಿ ಅಧಿಕಾರಿ ಉಮೇಶ್ ಕೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿಯರು ಉಪಸ್ಥಿತರಿದ್ದರು. *ವಿಶ್ವ ದಾದಿಯರ ದಿನಾಚರಣೆಯ* ಈ ದಿನ ಆರೋಗ್ಯ ಸಹಾಯಕಿಯರಿಗೆ ಶುಭಾಶಯ ಕೋರಲಾಯಿತು.