ಶ್ರೀ ಮಹಮ್ಮಾಯಿ ಕ್ಷೇತ್ರ ವಳತ್ತಡ್ಕ ಪುತ್ತೂರು ಅರ್ಯಾಪು ಗ್ರಾಮ ಇಲ್ಲಿ ಶ್ರೀ ಕ್ಷೇತ್ರಕ್ಕೆ ಸಂಬಂಧಿಸಿದ ಬನ ಪ್ರದೇಶದಲ್ಲಿ ಸ್ಥಳ ಶುದ್ದಿ ಹಾಗು ತಾಂಬೂಲ ಸ್ಥಳ ಪ್ರಶ್ನೆಯನ್ನು 25ನೇ ವರ್ಷದ ನವೀಕರಣ ಪುನಃ ಪ್ರತಿಷ್ಠೆ ಪ್ರಯುಕ್ತ ಬೆಳ್ತಂಗಡಿ ತಾಲೂಕು ಶ್ರೀ ಗೋಪಾಲಕೃಷ್ಣ ತಂತ್ರಿಯವರಿಂದ ಹಾಗೂ ಶ್ರೀ ಮಹಮ್ಮಾಯಿ ಸೇವಾ ಸಮಿತಿ ದೇವಸ್ಥಾನ ವಳತ್ತಡ್ಕ ಇದರ
ಗೌರವ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಶೆಟ್ಟಿ ಗೆಣಸಿನಕುಮೇರು ಇವರ ಉಪಸ್ಥಿತಿಯಲ್ಲಿ ನೆರವೇರಿತು.ಈ ಸಂದರ್ಭದಲ್ಲಿ ಕಿಟ್ಟಣ್ಣ ರೈ, ನಾರಾಯಣ ರೈ, ಬಾಬು ವಳತ್ತಡ್ಕ, ಪಕೀರ, ತನಿಯಪ್ಪ ವಳತ್ತಡ್ಕ, ಅಪ್ಪಣ್ಣ ಕೊಕ್ಕಡ, ನಾರಾಯಣ.ಜಿ ಪಂಬೆತ್ತಾಡಿ, ಕುಂನ್ಠ್ ವಳತ್ತಡ್ಕ, ಸುಂದರ ಅಲಂಗಾರು ನಾಗರಾಜ ಎಸ್. ಲೃಾಲ ಬೆಳ್ತಂಗಡಿ, ಮುತ್ತಪ್ಪ, ಶಿವಪ್ಪ ದೇವಪ್ಪ, ವಿಠಲ ವಳತ್ತಡ್ಕ, ಸಂಕಪ್ಪ ಕೆಳಗಿನಮನೆ, ರಮೇಶ, ಹರೀಶ, ವಳತ್ತಡ್ಕ ಪದ್ಮನಾಭ ಕೆಳಗಿನಮನೆ, ಸುರೇಶ ಕೆಳಗಿನಮನೆ ದಿನೇಶ ವಳತ್ತಡ್ಕ, ಗೋಪಾಲ, ಚೇತನ್ ವಳತ್ತಡ್ಕ,ಲೋಕೇಶ್ ಸಂಟ್ಯರ್, ಹಾಗು ಸ್ಥಳೀಯರಾದ
ಚನ್ನಪ್ಪ,ಸುಧಾಕರ್ ಪೈಚಾರು ಸುಳ್ಯ, ಪ್ರಶಾಂತ್ ಅಲಂಗಾರು, ವಳತ್ತಡ್ಕ, ಹರೀಶ್ ಹಾಗೂ ದಲಿತ ಮುಖಂಡ ಹೇಮನಾಥ ಆರ್ಲಪದವು ಗ್ರಾಮಸ್ಥರು ಮತ್ತು ಸಮಸ್ತ ಕುಂಟುಂಬ ಬಾಂದವರು ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದರು