* ಬಳ್ಳಮಂಜ 23ನೇ ವಷ೯ದ ಶೇಷ-ನಾಗ ಜೋಡು ಕರೆ ಕಂಬಳ ಆರಂಭ
ಮಚ್ಚಿನ: ಶ್ರೀ ಅನಂತೇಶ್ವರ ಸ್ವಾಮಿ ಕಂಬಳ ಸಮಿತಿ ಬಳ್ಳಮಂಜ ಇದರ ವತಿಯಿಂದ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ತೆರಬಾಕಿಮಾರು ಗದ್ದೆಯಲ್ಲಿ ದ.ಕ ಜಿಲ್ಲೆಯ ಸುಪ್ರಸಿದ್ಧ
23ನೇ ವಷ೯ದ ‘ಶೇಷ ನಾಗ’ ಜೋಡು ಕರೆ ಕಂಬಳ ಜ.17ರಂದು ಬೆಳಿಗ್ಗೆ ವಿದ್ಯುಕ್ತ ವಾಗಿ ಆರಂಭಗೊಂಡಿತು.
ಕಂಬಳವನ್ನು ಜಯಪ್ರಕಾಶ ಸಂಪಿಗೆತ್ತಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷಯನ್ನು ತಣ್ಮೀರುಪಂತ ಗ್ರಾ.ಪಂ ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ ಮಡಪ್ಪಾಡಿ ವಹಿಸಿದ್ದರು.
ಕಾಯ೯ಕ್ರಮದಲ್ಲಿ ಕಂಬಳ ಸಮಿತಿ ಅಧ್ಯಕ್ಷ ಹೆಚ್ ಸುಬ್ಬಯ್ಯ ಶೆಟ್ಟಿ ಕೋರಬೆಟ್ಟು, ಕಾಯ೯ದಶಿ೯ ಕುಮಾರಯ್ಯ ನಾಯ್ಕ ಮಾಯಿಲೋಡಿ, ಕೋಶಾಧಿಕಾರಿ ಪ್ರಭಾಕರ್ ಕುಲಾಲ್ ಬಳ್ಳಮಂಜ, ಬಳ್ಳಮಂಜ ದೇವಸ್ಥಾನದ ಅನುವಂಶೀಯ ಆಡಳಿತ ಮೋಕ್ತೇಸರ ಡಾ। ಎಂ. ಹಷ೯ ಸಂಪಿಗೆತ್ತಾಯ, ತೀಪು೯ಗಾರರಾದ ರಾಜೀವ ಶೆಟ್ಟಿ ಯಡ್ತೂರು, ಸುಧಾಕರ ಶೆಟ್ಟಿ ಮುಗೇರೋಡಿ, ಧರಣೇಂದ್ರ ಕುಮಾರ್ ಮದ್ದಡ್ಕ , ಅಪ್ಪು ಯಾನೆ ವಲೇರಿಯನ್ ಡೇಸಾ ಅಲ್ಲಿಪಾದೆ, ನ್ಯಾಯವಾದಿ ವಸಂತ ಮರಕಡ ಬೆಳ್ತಂಗಡಿ, ಪ್ಲಾಗ್ ತೀಪು೯ಗಾರರಾದ ಸಂಜೀವ ಶೆಟ್ಟಿ ಮುಗೇರೋಡಿ, ಜನಾದ೯ನ ಕೆಪೆ೯, ವಸಂತ ಕಾರಂದೂರು ಉಪಸ್ಥಿತಿ ಇದ್ದರು.