ಬೆಳ್ತಂಗಡಿ: ಸರ್ವೋಚ್ಚ ನ್ಯಾಯಾಲಯ ಆದೇಶ
ದಂತೆ ಭಾರತ ದೇಶದಲ್ಲಿ ಅಡಗಿ ಕುಳಿತಿರುವ ಅಕ್ರಮ ಬಾಂಗ್ಲಾದೇಶಿ ನುಸುಳುಕೋರರು ಹಾಗೂ ರೋಹಿಂಗ್ಯ ಮುಸಲ್ಮಾನರಗಳನ್ನು ತಕ್ಷಣ ಬಾಂಗ್ಲಾದೇಶಕ್ಕೆ ಗಡಿಪಾರುಮಾಡಬೇಕೆಂಬ ಆದೇಶವನ್ನುಯಥಾವತ್ತುಜಾರಿಗೊಳಿಸಬೇಕಾಗಿ ಬೆಳ್ತಂಗಡಿ ವಿ.ಹಿಂ.ಪಂ ಹಾಗೂ ಭಜರಂಗದಳ ಸಂಘಟನೆಯವರು ತಹಶೀಲ್ದಾರ್ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸರ್ವೋಚ್ಚನ್ಯಾಯಾಲಯ ಮಾಡಿರುವ ಆದೇಶ
ದಲ್ಲಿ ಅಕ್ರಮವಾಗಿಭಾರತ ದೇಶದ ಒಳಗೆ ನುಸುಳಿ ಬಂದು ಅನೇಕ ರೀತಿಯ ವಿಧ್ವಂಸಕ ಕೃತ್ಯವನ್ನುಮತ್ತುಅತ್ಯಾಚಾರ,ಕಳ್ಳತನ,ಕೊಲೆ ದಂಗೆಗಳು ಮಾಡಿ ಇಡೀ ಸಮಾಜವನ್ನು ಭಯಭೀತಿ ಗೊಳಿಸುವಕಾರ್ಯದ
ಲ್ಲಿ ತೊಡಗಿರುವ ಅಕ್ರಮ ಬಾಂಗ್ಲಾದೇಶಿ ಮುಸ
ಲ್ಮಾನರುಹಾಗೂರೋಹಿಂಗ್ಯ ಮುಸಲ್ಮಾನರನ್ನು ತಕ್ಷಣ ಭಾರತ ದೇಶದಿಂದ ಅವರನ್ನು ಬಾಂಗ್ಲಾಗೆ ಗಡಿಪಾರು ಮಾಡಬೇಕೆಂಬ ಆದೇಶವನ್ನು ಜಾರಿ ಮಾಡಬೇಕು ,ರೋಹಿಂಗ್ಯಾ ಮುಸ
ಲ್ಮಾನರು ಮತ್ತುಅಕ್ರಮ ಬಾಂಗ್ಲಾದೇಶಿ ಮುಸಲ್ಮಾನರುಗಳು ಇಡೀ ದೇಶದ ಮೂಲೆ
ಮೂಲೆಗಳಲ್ಲಿ ಕಾರ್ಮಿಕರ ಸೋಗಿನಲ್ಲಿ ಒಳ ಹೊ
ಕ್ಕಿ ದುಷ್ಕೃತ್ಯ ನಡೆಸಲು ಎಲ್ಲ ಸಿದ್ಧತೆ ನಡೆಸು
ತ್ತಿದ್ದಾರೆ.ಭಯೋತ್ಪಾದನಾ ಚಟುವಟಿಕೆಗಳು ಮತ್ತು ಕೋಮುಗಲಭೆ ಮಾಡಲು ಸಜ್ಜಾಗಿದ್ದಾರೆ
ಇವರು ಮುಂದಿನ ದಿನಗಳಲ್ಲಿ ಇಡೀ ಭಾರತ ದೇಶದಲ್ಲಿ ಜನಸಂಖ್ಯಸ್ಪೊಟ ಮತ್ತು ಭಯೋ
ತ್ಪಾದನಾ ಚಟುವಟಿಕೆಗಳನ್ನು ಮಾಡು
ವಂತಹ ಕಾರ್ಯದಲ್ಲಿ ವ್ಯವಸ್ಥಿತವಾದ ಷಡ್ಯಂತ್ರ ಮಾಡುತ್ತಿದ್ದು ಇವರುಭಾರತ ಮತ್ತು ಬಾಂಗ್ಲಾ
ದೇಶದ Passport ಹೊಂದಿರುವುದರಿಂದ ವಿದೇಶದಲ್ಲಿ ಯಾವುದೇ ರೀತಿಯಾದಂತಹ ದುಷ್ಕೃತ್ಯಗಳು ನಡೆಸಿದಾಗ ಅವರು ಭಾರತದ ಪ್ರಜೆ ಎಂದು ತೋರಿಸುವಂತಹ ಸಾಧ್ಯತೆಗಳು ಹೆಚ್ಚಿವೆ.ಇವರ ಜನಸಂಖ್ಯೆಅಸಮತೋಲನದಿಂದ ರಾಜ್ಯ ಮತ್ತು ದೇಶದ ಬಜೆಟ್ ಮೇಲೆ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ಭಾರಿ ವ್ಯತಿರಿಕ್ತ ಪರಿಣಾಮ ಬೀಳುವುದು ಸರ್ಕಾರ ಮಾಡುವ ಜನಗಣತಿಯಲ್ಲಿ ಇವರ ಹೆಸರುಗಳನ್ನು ನೊಂದಾಯಿಸದೆ ಸರ್ಕಾರಕ್ಕೆ ಮತ್ತು ಇಲಾಖೆಗೆ ವಂಚಿಸುತ್ತಾರೆ.ಇವರು ಅಕ್ರಮವಾಗಿ ದೇಶದ ಒಳಗಡೆ ನುಸುಳಿ ಇಲ್ಲಿಯ ದಾಖಲೆಗಳನ್ನು ಅಂದರೆ ರೇಷನ್ ಕಾರ್ಡ್, ವೋಟರ್ ಐಡಿ, driving licence ಇತ್ಯಾದಿ ದಾಖಲೆಗಳನ್ನು ಅಕ್ರಮವಾಗಿ ಹಣ ಕೊಟ್ಟು ತಮ್ಮದೇ ಆದಂತಹ ಏಜೆಂಟರಿಂದ ಮಾಡಿಸಿಕೊಳ್ಳುವುದರಿಂದ ಸಮಾಜಕ್ಕೆ ದೊಡ್ಡ ಕಂಟಕವಾಗುತ್ತದೆ ಹಾಗಾಗಿ ಇವರ ಬಳಿ ಇರುವ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಿ ಅವರು ಅಕ್ರಮ ಬಾಂಗ್ಲಾದೇಶಿ ಎಂದು ಪತ್ತೆ ಆಗುತ್ತಲೇ ಅವರನ್ನ ಬಂಧಿಸಿ ಅವರ ಮೇಲೆ ಅಕ್ರಮ ನುಸುಳುವಿಕೆ ಕೇಸ್ ನಕಲಿ ದಾಖಲೆ ಸೃಷ್ಟಿಸಿರುವ ವಿರುದ್ಧ ಕೇಸ್ ಹಾಗೂ ದೇಶದ್ರೊಹದ ಕೇಸ್ ದಾಖಲಿಸಬೇಕು ಮತ್ತು ತಕ್ಷಣ ಅವರನ್ನ ಸೂಕ್ತ ವವಸ್ಥೆ ಮತ್ತು ಭದ್ರತೆಯೊಂದಿಗೆ ಭಾರತ ಗಡಿಯಿಂದ ಬಾಂಗ್ಲಾ
ದೇಶಕ್ಕೆ ಕಳುಹಿಸುವ ವವಸ್ಥೆ ಮಾಡಬೇಕು ಎಂದು ಈ ಮನವಿ ಮನವಿ ಯಲ್ಲಿ ಆಗ್ರಹಿಸಿದ್ದಾರೆ.
ಮನವಿ ನೀಡುವ ಸಂದರ್ಭದಲ್ಲಿ ಭಾಸ್ಕರ್ ಧರ್ಮಸ್ಥಳಜಿಲ್ಲಾ ಉಪಾಧ್ಯಕ್ಷರು
ವಿ.ಹಿಂ.ಪ ಪುತ್ತೂರು ಜಿಲ್ಲೆ, ನವೀನ್ ನೆರಿಯ
ಜಿಲ್ಲಾಸಹಕಾರ್ಯದರ್ಶಿಪುತ್ತೂರು ಜಿಲ್ಲೆ,
ಮೋಹನ್ ಬೆಳ್ತಂಗಡಿಕಾರ್ಯದರ್ಶಿ ವಿ.ಹಿಂ.ಪ ಬೆಳ್ತಂಗಡಿ,ಸಂತೋಷ್ ಅತ್ತಾಜೆಸಂಚಾಲಕರು ಬಜರಂಗದಳ ಬೆಳ್ತಂಗಡಿ,ದಿನೇಶ್ ಚಾರ್ಮಾಡಿ, ರಮೇಶ್ ಧರ್ಮಸ್ಥಳಸಹ ಸಂಚಾಲಕರು ಬಜರಂಗದಳ ಬೆಳ್ತಂಗಡಿ ಉಪಸ್ಥಿತಿ ಇದ್ದರು.