ಗ್ರಾಮಾಂತರ ಸುದ್ದಿ

ಭಾರಿ ಗಾತ್ರ ದ ಹೆಬ್ಬಾವು ಪತ್ತೆ ಹಿಡಿದು ಕಾಡಿಗೆ ಬಿಟ್ಟ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕ ಹರೀಶ್ ಕೂಡಿಗೆ

ಬೆಳ್ತಂಗಡಿ:  ಬೆಳಾಲು ಘಟಕ ಜುಲೈ 8ರಂದು ‌ಬೆಳ್ತಂಗಡಿ: ಬೆಳಾಲು ಮಾಯಾ ಗಾಂಧಿ ನಗರ ಉದಯ ಆಚಾರ್ಯ ಇವರ ಮನೆಯ ಪಕ್ಕದಲ್ಲಿ ಭಾರಿ ಗಾತ್ರ ದ ಹೆಬ್ಬಾವು ಕಂಡು ಬಂದಿತ್ತು ಪಕ್ಕ ದ ಮನೆಯ ಸುಂದರ ಗೌಡ ಅವರ ಕೋಳಿ ಯನ್ನು ನುಂಗಿತ್ತು ಭಯ ಭೀತಿ ಯಿಂದ ಶಶಿ ಧರ ಆಚಾರ್ಯ ರವರಿಗೆ ನೆನಪು ಆಗಿದ್ದು ಹರೀಶ್ ಕೂಡಿಗೆ ಬೆಳಾಲು ವಿಪತ್ತು ನಿರ್ವಹಣಾ ಘಟಕ ದ

ಸ್ವಯಂ ಸೇವಕರಾದ ಹರೀಶ್ ಕೂಡಿಗೆಯವರು ಇವರು ರಾತ್ರಿ ಹಗಲು ಎನ್ನದೆ ಕರೆ ಮಾಡಿದಾಗ ತಕ್ಷಣ ಸ್ಪಂದಿನೆ ನೀಡುವ ವ್ಯಕ್ತಿ. ಅವರು ಕೂಡಲೇ ಬೆಳಾಲು ಘಟಕ ದ ಸಂಜೀವ,ಸಂತೋಷ್ ಜಗದೀಶ್, ಸಂತೋಷ್, ಸ್ಥಳ ಕ್ಕೆ ಧಾವಿಸಿ ಹೆಬ್ಬಾವು ವನ್ನು ಹಿಡಿದು ಕಾಡಿಗೆ ಬಿಟ್ಟರು ಮನೆಯವರು ಇವರ ಕಾರ್ಯಕ್ಕೆ ಧನ್ಯವಾದವಿತ್ತರು .

ನಿಮ್ಮದೊಂದು ಉತ್ತರ