ಬೆಳ್ತಂಗಡಿ: ಪಾರೆಂಕಿ ಗ್ರಾಮದ ನಡುಬೊಟ್ಟು ಶ್ರೀ ಉದ್ಭವ ರೌದ್ರ ನಾಥೇಶ್ವರ ದೇವಾಸ್ಥಾನದ ಪಟ್ಟ ದ ದೈವ ಅಣ್ಣಪ್ಪ ಪಂಜುರ್ಲಿಮತ್ತು ಪರಿವಾರ ದೈವಗಳಿಗೆ ನೂತನ ಕೊಡಿಮರವನನ್ನು ದೊಡ್ಡತೋಟದ ಚೆನ್ನಡ್ಕ
ದಿ.ಯುವರಾಜ ಮಾಸ್ಟರ್ ರವರ ಜಾಗದಿಂದ ಚೆಂಡೆ, ವಾದ್ಯ, ಕೊಂಬು, ವಾಲಗ ಘೋಷಗಳೊಂದಿಗೆ ದೇವಸ್ಥಾನದ ಸಂಪ್ರದಾಯ ಪ್ರಕಾರ ಶಾಸ್ತ್ರಕ್ತ ವಾಗಿ ತರಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ,ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.