ಅಳದಂಗಡಿಯ ಸುಂಕದಕಟ್ಟೆ
ಅಳ ದಂಗಡಿ: ಶ್ರೀ ಮಹಾಗಣ ಪತಿ ದೇವರಿಗೆನಿರ್ಮಾಣವಾಗುತ್ತಿರುವ ದೇವಾ ಲಯಕ್ಕೆ ಕಾಷ್ಠಶಿಲ್ಪ ಕೆಲಸದ ಮುಹೂರ್ತ ಕಾರ್ಯ
ಕ್ರಮ ಅ.16 ಜರಗಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ
ಶಿವಪ್ರಸಾದ್ ಅಜಿಲ ಅಳದಂಗಡಿ,
ಅಳದಂಗಡಿ ಸೇವಾ ಸಹಕಾರಿ ಸಂಘದ
ಅಧ್ಯಕ್ಷ ಶಿವ ಭಟ್ ಕಟೂರು,ಶಿರ್ಲಾಲು
ಸೇವಾ ಸಹಕಾರಿ ಸಂಘದ ಅಧ್ಯಕ್ಷ
ನವೀನ್ ಕೆ.ಸಾಮಾನಿ, ಅಳದಂಗಡಿ ಗ್ರಾ.
ಪಂ ಉಪಾಧ್ಯಕ್ಷ ಹರೀಶ್ ಆಚಾರ್ಯ
ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಖ್ಯಾತ
ಶಿಲ್ಪಿ ಶಶಿಧರ್ ಆಚಾರ್ಯ ಬೆಳಾಲು ಇವರಿಗೆ
ಮರಗಳನ್ನು ಹಸ್ತಾಂತರಿಸಲಾಯಿತು.
ಪ್ರಧಾನ ಅರ್ಚಕ ಸೋಮನಾಥ
ಮಯ್ಯಮತ್ತು ಅವರ ಮನೆಯವ ರು
ಪೂಜಾ ವಿಧಾನ ವಿಧಿ ವಿಧಾನಗಳನ್ನು ನೆರ ವೇರಿಸಿದರು. ಕಾರ್ಯಕ್ರಮದಲ್ಲಿ
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಂ.
ಗಂಗಾಧರ ಮಿತ್ತಮಾರ್, ಜೀರ್ಣೋದ್ಧಾರ
ಸಮಿತಿಯ ಅಧ್ಯಕ್ಷ ಡಾ|ಶಶಿಧರ ಡೋಂಗ್ರೆ,
ಪ್ರಧಾನ ಕಾರ್ಯದರ್ಶಿ ಪಿ.ಎಚ್ ನಿತ್ಯಾ
ನಂದ ಶೆಟ್ಟಿ ಡಾ|ಎನ್.ಎಂ ತುಳುಪುಳೆ,
ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ
ಹೇಮಂತ್ ರಾವ್ ಯರ್ಡೂರು,ಲೊಕಯ್ಯ
ಪೂಜಾರಿ ಸುಕ್ಕೇರಿ,ಸೋಮೇನಾಥೇಶ್ವರೀ
ದೇವಸ್ಥಾನದ ಅರ್ಚಕ ಪ್ರಕಾಶ್ ಭಟ್,
ಅಜಿತ್ ಕುಮಾರ್ ನಾವರಗುತ್ತು, ಬೇಬಿ
ಪೂಜಾರಿ ಪುಣ್ಯತ್ಯಾರು, ಪಿಡಿಒ ಪಿ.ಹೆಚ್.
ಪ್ರಕಾಶ್ ಶೆಟ್ಟಿ ನೊಚ್ಚ, ಸದಾನಂದ ನಾವರ,
ಸುಭಾಷ್ ಚಂದ್ರ ಪಡೋಡಿಗುತ್ತು,
ಜಯದೀಪ್ ಬಾಂಬೆ, ಸಂಜೀವ ಪೂಜಾರಿ
ಕೊಡಂಗೆ,ಶ್ರೀಮತಿ ಜಯಲಕ್ಷ್ಮಿ, ಶ್ರೀಮತಿ
ಹರಿಣಾಕ್ಷಿ ಕೆ.ಶೆಟ್ಟಿ,ಸದಾನಂದ ಪೂಜಾರಿ
ಉಂಗಿಲಬೈಲು,ಸೋಮನಾಥ ಬಂಗೇರ
ವರ್ಪಾಳೆ, ಶ್ರೀಧರ ಪೂಜಾರಿ ಮುಚ್ಚಾಲು,
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ
ಯೋಜನೆಯ ಸದಸ್ಯರುಗಳು, ರಘುನಾಥ್
ದಾಮ್ಮೆ, ಸಂತೋಷ್ ಹೆಗ್ಡೆ ಕಟ್ಟೆ,
ಚಂದ್ರಶೇಖರ್ ಪಿ.ಕೆ, ದಿಲೀಪ್ ಚಕ್ರವರ್ತಿ,
ಶ್ರೀರಂಗ ಮಯ್ಯ, ನಿರಂಜನ್ ಜೋಷಿ,
ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ
ಸುರೇಶ್ ಶೆಟ್ಟಿ ಕುರಲ್ಯ, ಅನಿಲ್ ಕುಮಾರ್,
ಜಗನಾಥ್ ಶೆಟ್ಟಿ, ಪಿ.ಕೆ ಚಂದ್ರಶೇಖರ್,
ಸದಾನಂದ ಸುಕ್ಕೇರಿಮೊಗ್ರು,
ಜೀರ್ಣೋದ್ಧಾರ ಸಮಿತಿಯ ಎಲ್ಲಾ
ಸದಸ್ಯರು, ಊರ-ಪರವೋರ ಭಕ್ತಾದಿಗಳು
ಭಾಗವಹಿಸಿ ದ್ದರು.