ಬೆಳ್ತಂಗಡಿ: ಶ್ರೀ ಸುಬ್ರಹ್ಮಣ್ಯ ಸಹಾಕಾರಿ ಸಂಘದ ಬೆಳ್ತಂಗಡಿ ಶಾಖೆಯ ಪಿಗ್ಮಿ ಸಂಗ್ರಹಕ ಹೃದಯಾ
ಘಾತದಿಂದ ಮೃತಪಟ್ಟ ಘಟನೆ ಅ.12 ರಂದು ವರದಿಯಾಗಿದೆ.
ಪಡಂಗಡಿ ಗ್ರಾಮದ ಓಡೀಲು ಕಜೆ ನಿವಾಸಿ
ಹರೀಶ್ ಶೆಟ್ಟಿ (44 ವ) ಮೃತಪಟ್ಟವರಾಗಿದ್ದಾರೆ. ಮೃತರು ಪತ್ನಿ, ಮಗಳು, ಮಗ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.